Pages

Tuesday, October 18, 2011

ಮನಸ್ಸಿನ ಪ್ರಶ್ನೆ

1. ಬಯಕೆ ತೋಟವ ಕಟ್ಟಿ ಆಸೆ ಬಲೆಗೆ ಬಿದ್ದು ದುಃಖದ ಕಡಲಲ್ಲೇ ಸಿಲುಕಿ ಹೋಗುವ ಜೀವಕೆ ಪ್ರೀತಿಯ ಸೆರೆ ಯಾಕೆ ?
2. ಶಿಶುವಾಗಿ ಜನಿಸಿ ಶವವಾಗಿ ಚಿತೆಯ ಕಾವಲ್ಲಿ ಬೇಯುವ ಈ ದೇಹಕೆ ಪ್ರೇಮದ ತಾಪ ಬೇಕೆ ??

ಜೀವ ಹೋಗುವ ಈ 'ದೇಹ ' ನಾಶವಾಗುವ ಈ 'ಸಂಪತ್ತು' ಮಾಸಿ ಹೋಗುವಾ ಈ 'ಸೌಂದರ್ಯ ' ಮೂರು ದಿನಗಳ ಈ ಬಾಳಿನ ಮಧ್ಯೆ ನೋಡಿದಾಗ ಉಳಿಯುವುದೊಂದೇ 'ಸ್ನೇಹ'

ಭಾವನೆಗಳು ಅನ್ನೋದು ನದಿಯ ಹಾಗೆ.... ಕೊನೆ ಇಲ್ಲದ ಪಯಣ..... ಯಾವುದೂ ಜತೆ ಉಳಿಯಲ್ಲ..... ಉಳಿಯೋದು ಒಂದೇ ಹೃದಯ ತಂದಿಟ್ಟ ನೆನಪು ಮಾತ್ರ !

No comments:

Post a Comment