Pages

Sunday, October 2, 2011

ಸಿ.ಎಮ್

ಸಿ.ಎಮ್ ಒಂದು ಕಾಲದಲಿ ಮೆರೆದರು ಅಡ್ಡಾದಿಡ್ಡಿ
ಆಗ ಅವರ ಬೆಂಬಲಕ್ಕಿದ್ದರು ಅಣ್ಣ ತಮ್ಮ ರೆಡ್ಡಿ
ಕುಮಾರಸ್ವಾಮಿ ಆಗಾಗ ಮಾಡುತ್ತಿದ್ದ ಅಡ್ಡಿ
ಆದರೂ ಅಂಜಲ್ಲಿಲ್ಲ ಸಿ.ಎಮ್ ಯಡ್ಡಿ
ಬಳ್ಳಾರಿಯಲಿ ಇಳಿಸಿದರು ಟನ್ ಗಟ್ಟಲೆ ಮಡ್ಡಿ
ದೋಚಿದರು ಕೋಟಿ ಗಟ್ಟಲೆ ಹಣದ ದೊಡ್ಡಿ
ಲೋಕಾಯುಕ್ತ ಹಿಡಿದರು ಕೈಲಿ ಕಡ್ಡಿ
ಕುರ್ಚಿಯಿಂದ ಕೆಳಗಿಳಿದ ಯಡ್ಡಿ
ಆಗ್ಬೇಕಂತೆ ಸಿ.ಎಮ್ ಶೋಭಕ್ಕ, ಆದ್ರೆ ಅವ್ಳು ದಡ್ಡಿ
ಮುಂದೇನಾಗತ್ತೋ ಎಲ್ಲರೂ ಕಾದು ನೋಡ್ಡಿ (ಡಿ)

No comments:

Post a Comment